ಸದಾಚಾರದ ಮಹತ್ವ

ಮಿತ್ರರೇ, ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆಯೋ ಅವರ ಜೀವನವು ಆನಂದಮಯವಾಗುತ್ತದೆ. ಇದು ಮಹಾಭಾರತದ ಸಮಯದ ಸಂಗತಿಯಾಗಿದೆ. ಆ ಸಮಯದಲ್ಲಿ ಸತ್ಯದೇವ ಎಂಬ ರಾಜನಿದ್ದನು. ಅವನು ಅತ್ಯಂತ ಸದಾಚಾರಿಯಾಗಿದ್ದನು. ಒಂದು ದಿನ ಅವನು ಬೆಳಗ್ಗೆ ಎದ್ದು ತನ್ನ ಕೋಣೆಯಿಂದ ಹೊರಬಂದಾಗ ಓರ್ವ ಸುಂದರ ಸ್ತ್ರೀಯು ಅರಮನೆಯಿಂದ ಹೊರಗೆ ಹೋಗುತ್ತಿರುವುದನ್ನು ನೋಡಿದನು. ರಾಜನಿಗೆ … Read more

ದೇಶದ್ರೋಹಿಗೆ ಪಾಠವನ್ನು ಕಲಿಸಿದ ವೀರಮತಿ

ಮಿತ್ರರೇ, ಹಿಂದೆ ದೇವಗಿರಿ ಹೆಸರಿನ ರಾಜ್ಯವಿತ್ತು. ರಾಜಾ ರಾಮದೇವನು ಆ ರಾಜ್ಯವನ್ನು ಆಳುತ್ತಿದ್ದನು. ಒಮ್ಮೆ ಅಲ್ಲಾಉದ್ದೀನ ಖಿಲಜಿಯು ದೇವಗಿರಿಯ ಮೇಲೆ ದಾಳಿ ಮಾಡಲು ಬಂದನು ಮತ್ತು ರಾಜನಿಗೆ ತನ್ನ ದೂತರ ಮೂಲಕ ಶರಣಾಗುವಂತೆ ಸಂದೇಶವನ್ನು ಕಳುಹಿಸಿದನು. ಆ ಸಂದೇಶದಲ್ಲಿ ಅಲ್ಲಾಉದ್ದೀನನು, ರಾಜಾ ರಾಮದೇವನಿಗೆ ಅವನ ಸಂಪೂರ್ಣ ರಾಜ್ಯವನ್ನು ಅಲ್ಲಾಉದ್ದೀನನಿಗೆ ಒಪ್ಪಿಸಿ, ಅವನಿಗೆ ಶರಣಾಗಬೇಕೆಂದು ಬರೆದಿದ್ದನು. ಈ ಸಂದೇಶವನ್ನು ಕೇಳಿ ರಾಜಾ ರಾಮದೇವನಿಗೆ ಸಹಿಸಲು ಆಗಲಿಲ್ಲ. ತನ್ನ ರಾಜ್ಯದ ಮೇಲೆ ಯಾರೋ ಆಕ್ರಮಣ ಮಾಡಿರುವುದನ್ನು ಅವನು ಹೇಗೆ ತಾನೆ … Read more

ಲಾಲ ಬಹಾದೂರ ಶಾಸ್ತ್ರಿಯವರ ಸರಳ ಜೀವನ-ಪದ್ಧತಿ

ವ್ಯಕ್ತಿಗಳು ದುಬಾರಿ ಬಟ್ಟೆ ಹಾಗೂ ವಸ್ತುಗಳನ್ನು ಉಪಯೋಗಿಸುವುದರಿಂದ ಶ್ರೇಷ್ಠರಾಗುವುದಿಲ್ಲ. ಬದಲಾಗಿ ಅವರ ಉಚ್ಚ ಆಚಾರ-ವಿಚಾರಗಳಿಂದ ಅವರು ಶ್ರೇಷ್ಠರಾಗುತ್ತಾರೆ. Read more »

ಭಕ್ತನ ಪ್ರತಿಯೊಂದು ಮಾತನ್ನು ಕೇಳುವ ಭಗವಂತ ! – ಸಂತ ನಾಮದೇವ ಮಹಾರಾಜರ ಕಥೆ

ಭಕ್ತನೆಂದರೆ ಯಾರು? ಭಕ್ತನೆಂದರೆ ಯಾರು ಪ್ರತಿ ಕ್ಷಣ ಭಗವಂತನ ಸ್ಮರಣೆಯನ್ನು ಮಾಡುತ್ತಾನೆಯೋ ಅವನು. ತಾನು ಮಾಡಿದ ಎಲ್ಲ ಕೃತಿಗಳನ್ನು ಭಗವಂತನೇ ತನ್ನಿಂದ ಮಾಡಿಸಿಕೊಂಡಿದ್ದಾನೆ ಎಂದು ಭಕ್ತನಿಗೆ ಅನಿಸುತ್ತದೆ. ಭಗವಂತನಿಂದಾಗಿ ಅವನಿಗೆ ನಡೆದಾಡಲು ಆಗುತ್ತಿದೆ. ಭಗವಂತನಿಂದಾಗಿ ಶ್ವಾಸವು ನಡೆಯುತ್ತದೆ. ಭಗವಂತನೇ ನನ್ನ ಮುಖದಿಂದ ಮಾತನಾಡುತ್ತಾನೆ ಹಾಗಾಗಿ ತನಗೆ ಮಾತನಾಡಲು ಆಗುತ್ತಿದೆ. ಹೀಗೆ ಭಕ್ತನ ಯಾವುದೇ ಕೃತಿ ಭಗವಂತನನ್ನು ಬಿಟ್ಟು ಇರುವುದಿಲ್ಲ. ಇಂತಹ ಭಕ್ತನ ಪ್ರತಿಯೊಂದು ಮಾತನ್ನು ಭಗವಂತನು ಕೇಳುತ್ತಾನೆ. ಇಂತಹ ಭಕ್ತನ ಇಚ್ಛೆಗನುಸಾರ ಭಗವಂತನು ಪ್ರತ್ಯಕ್ಷನಾಗುತ್ತಾನೆ. ಭಕ್ತನು ಕರೆದ … Read more

ಭವಸಾಗರವನ್ನು ದಾಟಿಸುವ ನಾವಿಕ!

ಒಂದು ವೇಳೆ ನಾವೂ ಸಹ ಈ ದುರ್ಗುಣರೂಪಿ ಭವಸಾಗರವನ್ನು ದಾಟಬೇಕಾಗಿದ್ದರೆ, ನಮ್ಮನ್ನು ಯಾರು ದಾಟಿಸಬಲ್ಲರು? ಕೇವಲ ಶ್ರೀರಾಮನೇ ಇದನ್ನು ಮಾಡಬಲ್ಲನು ಎಂದು ನಮಗೆ ತಿಳಿಯುತ್ತದೆ. Read more »

ಏಕಲವ್ಯನ ಗುರುದಕ್ಷಿಣೆ

ತಾನು ಮನಃಪೂರ್ವಕವಾಗಿ ಗುರು ಎಂದು ನಂಬಿಕೊಂಡು, ತನಗೆ ಧನುರ್ವಿದ್ಯೆಯನ್ನು ಕಲಿಸಿದ ಗುರು ದ್ರೋಣಾಚಾರ್ಯರು, ಗುರು ದಕ್ಷಿಣೆಯನ್ನು ಕೇಳಿದಾಗ ಹಿಂಜರಿಯದೆ ಅದನ್ನು ನೀಡಿದ ಏಕಲವ್ಯ ಎಂಬ ಶಿಷ್ಯನ ಕಥೆಯನ್ನು ಓದಿ.. Read more »

ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ !

ಕಾಶಿಯಲ್ಲಿ ಮಹಾನ ತಪಸ್ವಿಗಳಾದ ಶಾಂತಾಶ್ರಮಸ್ವಾಮಿ ಹಾಗೂ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ನಡುವೆ ನಡೆದ ಪ್ರಸಂಗದಿಂದ ಗಂಗಾಸ್ನಾನದ ಸಮಯದಲ್ಲಿ ಸರಿಯಾದ ಭಾವವಿಟ್ಟುಕೊಳ್ಳುವುದರ ಮಹತ್ವ ತಿಳಿದುಬರುತ್ತದೆ. Read more »

೯ ವರ್ಷದ ಜೋರಾವರ ಸಿಂಗ್ ಹಾಗೂ ೭ ವರ್ಷದ ಫತೆಹ ಸಿಂಗ್ ಎಂಬ ಧರ್ಮಯೋಧರು !

ಫತೇಹ ಸಿಂಗ್ ಹಾಗೂ ಜೋರಾವರ ಸಿಂಗ್ ಸಿಖ್ಖರ ೧೦ ನೇ ಗುರುಗಳಾದ ಗುರುಗೋವಿಂದಸಿಂಗ್ ರ ಸುಪುತ್ರರಾಗಿದ್ದರು. ೨೭.೧೨.೧೭೦೪ರಂದು ಈ ಇಬ್ಬರೂ ಸಹೋದರರನ್ನು ಗೋಡೆಯಲ್ಲಿ ಸಮಾಧಿ ಕಟ್ಟಿ ಕೊಲ್ಲಲಾಯಿತು. Read more »