ಅಹಂಕಾರದಿಂದ ಮಾಡಿರುವ ದಾನಕ್ಕೆ ಯಾವುದೇ ಲಾಭವಿಲ್ಲ !

ಮಹಾಭಾರತದ ಸಮಯದಲ್ಲಿ ಯುಧಿಷ್ಠಿರನ ಗರ್ವವನ್ನು ಇಳಿಸಲು ಭಗವಂತನು ಒಂದು ಮುಂಗುಸಿಯ ಮಾಧ್ಯಮದಿಂದ ರಚಿಸಿದ ಲೇಲೆ, ಮತ್ತು ದಾನವನ್ನು ಅಹಂಕಾರವಿಲ್ಲದೇ ಮಾಡುವ ಮಹತ್ವ. Read more »

ಭಾವ-ಭಕ್ತಿಯ ಮಹತ್ವ !

ಓರ್ವ ರಾಜನು ದಾನ-ಧರ್ಮ ಮಾಡುತ್ತಿದ್ದ ದೇವಸ್ಥಾನದ ಪೂಜಾರಿಗೆ ಮಾತ್ರವೇಕೆ ಶಿವನ ದರ್ಶನವಾಗುತ್ತಿತ್ತು, ತನಗೇಕಿಲ್ಲ ಎಂಬ ಪ್ರಶ್ನೆ ಬಂದಾಗ ದೇವರು ಅವರಿಗೆ ಉತ್ತರ ನೀಡಿದ ಕಥೆ. Read more »

ಚಾಣಕ್ಯ, ಕೌಟಿಲ್ಯ, chanakya

ರಾಷ್ಟ್ರದ ಸಂಪತ್ತನ್ನು ಮಿತವಾಗಿ ಉಪಯೋಗಿಸುವ ಆಚಾರ್ಯ ಚಾಣಕ್ಯ!

ಸಾಮ್ರಾಟ ಚಂದ್ರಗುಪ್ತ ಮೌರ್ಯರ ಗುರು ಆಚಾರ್ಯ ಚಾಣಕ್ಯರು ರಾಷ್ಟ್ರದ ಸಂಪತ್ತಿನ ಯೋಗ್ಯ ಬಳಕೆಯ ಬಗ್ಗೆ ಚೀನಾದ ಅತಿಥಿಗೆ ತಿಳಿಸಿದ ಪ್ರಸಂಗದ ಕಥೆ. Read more »

ಭಕ್ತೆ ಶಬರಿ

ಭಗವಂತನ ಬಗ್ಗೆ ನಿಷ್ಠೆ, ಶ್ರದ್ಧೆ ಹೇಗಿರಬೇಕು, ಗುರುಗಳ ಮಾತಿನ ಮೇಲೆ ಶ್ರದ್ಧೆ ಹೇಗಿರಬೇಕು ಮತ್ತು ಭಗವಂತನ ಮುಗ್ಧ ಭಕ್ತಿಯಿಂದ ಉದ್ಧಾರ ಸಾಧ್ಯ ಎಂದು ಕಲಿಸುವ ಭಕ್ತೆ ಶಬರಿಯ ಕಥೆ. Read more »

ದುರಾಸೆಯ ದುಷ್ಪರಿಣಾಮ !

ಓರ್ವ ಭಿಕ್ಷುಕನಿದ್ದನು. ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನಪೂರ್ತಿ ನಾಮಜಪ ಮಾಡುತ್ತಿದ್ದನು. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಒಂದು ದಿನ ಅವನೆದುರು ಪ್ರಕಟವಾದನು. ಭಗವಂತನು ‘ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು’ ಎಂದು ಹೇಳಿದನು. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದನು. ಭಗವಂತನು ‘ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?’ ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದನು. ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು ‘ಎಲ್ಲಿಯ … Read more