ಕವಿ ಕಾಳಿದಾಸರ ಕುಶಾಗ್ರ ಬುದ್ಧಿ

ರಾಜಾ ಭೋಜನ ಆಸ್ಥಾನದಲ್ಲಿದ್ದ ಕವಿ ಕಾಳಿದಾಸರ ಬುದ್ಧಿವಂತಿಕೆಯ ಕೀರ್ತಿಯು ನಾಲ್ಕೂ ದಿಕ್ಕಿನಲ್ಲಿ ಹರಡಿತ್ತು. ಒಮ್ಮೆ ಅವರು ಓರ್ವ ಬಡ ಬ್ರಾಹ್ಮಣನ ನೆರವಿಗೆ ಬಂದ ಕಥೆಯಿದು.. Read more »

ಶ್ರದ್ಧಾವಂತ ಬಾಲಕ ಜಟಿಲ ಮತ್ತು ಗೋಪಾಲ ಅಣ್ಣ

ಜಟಿಲ ಎಂಬ ಕಡುಬಡವ ಹುಡುಗನಿಗೋಸ್ಕರ ಭಗವಾನ ಶ್ರೀಕೃಷ್ಣನು ಗೋಪಾಲನ ರೂಪ ಧರಿಸಿ ಬಂದು ಅವನಿಗೆ ಸಹಾಯ ಮಾಡಿದ ಘಟನೆ, ಭಕ್ತರ ಮೇಲೆ ದೇವರಿಗಿರುವ ಪ್ರೀತಿಯನ್ನು ತೋರಿಸುತ್ತದೆ. Read more »

ದ್ರೌಪದಿಯ ಪಾತ್ರೆ !

ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ Read more »

ಭಾವ-ಭಕ್ತಿಯ ಮಹತ್ವ !

ಓರ್ವ ರಾಜನು ದಾನ-ಧರ್ಮ ಮಾಡುತ್ತಿದ್ದ ದೇವಸ್ಥಾನದ ಪೂಜಾರಿಗೆ ಮಾತ್ರವೇಕೆ ಶಿವನ ದರ್ಶನವಾಗುತ್ತಿತ್ತು, ತನಗೇಕಿಲ್ಲ ಎಂಬ ಪ್ರಶ್ನೆ ಬಂದಾಗ ದೇವರು ಅವರಿಗೆ ಉತ್ತರ ನೀಡಿದ ಕಥೆ. Read more »

ದುರಾಸೆಯ ದುಷ್ಪರಿಣಾಮ !

ಓರ್ವ ಭಿಕ್ಷುಕನಿದ್ದನು. ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನಪೂರ್ತಿ ನಾಮಜಪ ಮಾಡುತ್ತಿದ್ದನು. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಒಂದು ದಿನ ಅವನೆದುರು ಪ್ರಕಟವಾದನು. ಭಗವಂತನು ‘ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು’ ಎಂದು ಹೇಳಿದನು. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದನು. ಭಗವಂತನು ‘ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?’ ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದನು. ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು ‘ಎಲ್ಲಿಯ … Read more

ಸದಾಚರದ ಮಹತ್ವ

ಮಿತ್ರರೇ, ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ. ಇದು ಮಹಾಭಾರತದ ಸಮಯದ ಸಂಗತಿಯಾಗಿದೆ. ಆ ಸಮಯದಲ್ಲಿ ಸತ್ಯದೇವ ಎಂಬ ರಾಜನಿದ್ದನು. ಅವನು ಅತ್ಯಂತ ಸದಾಚಾರಿಯಾಗಿದ್ದನು. ಒಂದು ದಿನ ಅವರು ಬೆಳಗ್ಗೆ ಎದ್ದು ತನ್ನ ಕೋಣೆಯಿಂದ ಹೊರಬಂದಾಗ ಓರ್ವ ಸುಂದರ ಸ್ತ್ರೀಯು ಅರಮನೆಯಿಂದ ಹೊರಗೆ ಹೋಗುತ್ತಿರುವುದನ್ನು ನೋಡಿದನು. ರಾಜನಿಗೆ … Read more