೭ನೆ ಶತಮಾನದ ಪ್ರಾರಂಭದಲ್ಲಿದ್ದ ನಾಗಾರ್ಜುನ ಭಾರತೀಯ ರಸಾಯನ ಶಾಸ್ತ್ರದ ಜನಕರೆಂದು ಪ್ರಸಿದ್ಧರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಕಾರ್ಯ ಅವಿಸ್ಮರಣೀಯವಾಗಿದೆ. ವಿಶೇಷವಾಗಿ ಇತರ ಧಾತುಗಳನ್ನು ಚಿನ್ನವಾಗಿ ಪರಿವರ್ತಿಸುವ ರಸವಿದ್ಯೆ ಮತ್ತು ನೀರಿನ ಮೇಲೆ ಮಾಡಿದ ಸಂಶೋಧನೆಗಳು ಅದ್ವಿತೀಯವಾಗಿವೆ. ನೀರಿನ ವಿಷಯದಲ್ಲಿ ಸರ್ವಾಂಗೀಣ ಅಧ್ಯಯನವನ್ನು ಮಾಡುವತ್ತ ೧೨ ವರ್ಷಗಳ ಕಾಲ ಸಂಶೋಧನೆ ನಡೆಸಿದವರು. ಪಾಶ್ಚಾತ್ಯರು ಮುಂದೆ ಮಾಡಿದ ಪ್ರತಿಯೊಂದು ಸಂಶೋಧನೆಯ ಅಡಿಪಾಯವನ್ನು ನಾಗಾರ್ಜುನರು ಹಾಕಿಟ್ಟಿದ್ದರು.
ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !
ಶೂನ್ಯದ ಆವಿಷ್ಕಾರ
ಶ್ರೀವಿಷ್ಣುವಿನ ಆರನೆಯ ಅವತಾರ – ಪರಶುರಾಮ
ಆರ್ಯಭಟ
ಪ್ರಾಚೀನ ಋಷಿ ಮುನಿಗಳ ಅಮೂಲ್ಯ ಕೊಡುಗೆ ಆಯುರ್ವೇದ !
ವಿಜ್ಞಾನಕ್ಕೆ ಅಸಾಧ್ಯವಾದ ಮಾನವನ ‘ಕ್ಲೋನಿಂಗ್’ ಪ್ರಾಚೀನ ಕಾಲದಲ್ಲಿಯೇ ಮಾಡಿದ ಋಭುಋಷಿ!