ಋಭುಋಷಿ ಬೃಹಸ್ಪತಿ ಇವರಿಗಾಗಿ ಬಹಳಷ್ಟು ಹಾಲನ್ನು ಕೊಡುವ ಒಂದು ಆಕಳನ್ನು ಉತ್ಪನ್ನ ಮಾಡಿದರು. ಇದು ‘ಜೆನೆಟಿಕ್ ಇಂಜಿನಿಯರಿಂಗ್’ನ ಮೊದಲನೆಯ ಪ್ರಯೋಗವಾಗಿತ್ತು. ಅನಂತರ ಋಭುಋಷಿಗಳು ಒಂದು ಕುದುರೆಯಿಂದ ಇನ್ನೊಂದು ಕುದುರೆಯನ್ನು ನಿರ್ಮಿಸಿದರು. ವೇನ ಎಂಬ ಹೆಸರಿನ ದುಷ್ಟರಾಜನನ್ನು ಪ್ರಜೆಗಳು ಕೊಂದಾಗ ರಾಜ್ಯಕ್ಕೆ ವಾರಸುದಾರರು ಬೇಕೆಂದು ಋಭುಋಷಿಗಳು ಮೃತ ವೇನರಾಜನಿಂದ ಇಬ್ಬರು ಮಕ್ಕಳನ್ನು ಉತ್ಪತ್ತಿ ಮಾಡಿದರು. ೧೯೯೭ರಲ್ಲಿ ಪಾಶ್ಚಾತ್ಯ ವಿಜ್ಞಾನಿಗಳು ಕುರಿಯ ಕೆಚ್ಚಲಿನಿಂದ ಕುರಿಮರಿಯನ್ನು ಉತ್ಪನ್ನ ಮಾಡಿದರು. ಆದರೆ ಈ ರೀತಿ ಮಾನವನ ಕ್ಲೋನಿಂಗ್ ಮಾಡಲು ವಿಜ್ಞಾನಕ್ಕೆ ಇಂದಿನವರೆಗೆ ಸಾಧ್ಯವಾಗಿಲ್ಲ.
ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !
ಶೂನ್ಯದ ಆವಿಷ್ಕಾರ
ಶ್ರೀವಿಷ್ಣುವಿನ ಆರನೆಯ ಅವತಾರ – ಪರಶುರಾಮ
ಆರ್ಯಭಟ
ಪ್ರಾಚೀನ ಋಷಿ ಮುನಿಗಳ ಅಮೂಲ್ಯ ಕೊಡುಗೆ ಆಯುರ್ವೇದ !
ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ