ಭಾರತೀಯ ರಸಾಯನಶಾಸ್ತ್ರದ ಪ್ರವರ್ತಕರೆಂದು ತಿಳಿಯಲಾಗಿರುವ ನಾಗಾರ್ಜುನರು ೭ ನೆಯ ಶತಮಾನದಲ್ಲಿ ಉಪಲಬ್ಧವಿರುವ ಖನಿಜಗಳಿಂದ ವಿವಿಧ ಪ್ರಕಾರದ ರಸಾಯನಗಳನ್ನು ಮತ್ತು ಶುದ್ಧ ಲೋಹಗಳನ್ನು ಪಡೆಯುವ ಪದ್ಧತಿಯನ್ನು ವಿಕಸಿತಗೊಳಿಸಿದ್ದರು. ಪಾಶ್ಚಾತ್ಯ ಮತ್ತು ಆಧುನಿಕ ವಿಜ್ಞಾನಿಗಳು ಕಂಡುಹಿಡಿಯದಂತಹ ಸಾಮಾನ್ಯ ಲೋಹದಿಂದ ಚಿನ್ನವನ್ನು ತಯಾರಿಸುವ ಮಾಯುರಿ ವಿದ್ಯೆಯನ್ನು ಈ ಮಹಾನ ವಿಜ್ಞಾನಿಯು ಅಳವಡಿಸಿಕೊಂಡಿದ್ದರು. ಅವರ ‘ರಸರತ್ನಾಕರ’ ಎಂಬ ಪ್ರಸಿದ್ಧ ಗ್ರಂಥದಲ್ಲಿ ಅನೇಕ ರಾಸಾಯನಿಕ ಪ್ರಕ್ರಿಯೆ ಮತ್ತು ಉಪಕರಣಗಳ ಮಾಹಿತಿಯನ್ನು ನೀಡಲಾಗಿದೆ.
ಹಿಂದೂಗಳೇ, ಪ್ರಜ್ಞೆಯ ಬಲದಿಂದ ವಿಜ್ಞಾನದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡಿದ ಪ್ರಾಚೀನ ಹಿಂದೂ ವಿಜ್ಞಾನಿಗಳ ಆದರ್ಶವನ್ನು ಇಟ್ಟುಕೊಂಡು ಭಾರತವನ್ನು ಮತ್ತೊಮ್ಮೆ ಸ್ವರ್ಣಭೂಮಿಯನ್ನಾಗಿ ಮಾಡಿರಿ!
ಮಹರ್ಷಿ ವ್ಯಾಸರು ಹೇಳಿದ್ದನ್ನು ‘ಕಂಡುಹಿಡಿಯುವ’ ವಿಜ್ಞಾನಿಗಳು !
ಶೂನ್ಯದ ಆವಿಷ್ಕಾರ
ಶ್ರೀವಿಷ್ಣುವಿನ ಆರನೆಯ ಅವತಾರ – ಪರಶುರಾಮ
ಆರ್ಯಭಟ
ಪ್ರಾಚೀನ ಋಷಿ ಮುನಿಗಳ ಅಮೂಲ್ಯ ಕೊಡುಗೆ ಆಯುರ್ವೇದ !
ನಾಗಾರ್ಜುನ : ಭಾರತೀಯ ರಸಾಯನ ಶಾಸ್ತ್ರದ ಜನಕ