ಗಜೇಂದ್ರಗಢ ಕೋಟೆಯು ಕರ್ನಾಟಕದ ಗದಗ ಜಿಲ್ಲೆಯಲ್ಲಿದೆ. ಈ ಕೋಟೆಯನ್ನು ಹಿಂದವೀ ರಾಜ್ಯದ ಪುನರಸ್ಥಾಪನೆಯನ್ನು ಭಾರತದಲ್ಲಿ ಮಾಡಿದ ಶಿವಾಜಿ ಮಾಹಾರಾಜರು ಕಟ್ಟಿಸಿದರು. ಈ ಕೋಟೆಯು ಉದ್ದವಾದ ಬೆಟ್ಟದ ಮೇಲೆ ಅತ್ಯಂತ ಸುಂದರವಾಗಿ ಕಾಣುತ್ತದೆ. ಇಲ್ಲಿಯ ಮುಖ್ಯವಾದ ಸ್ಥಳವೆಂದರೆ ಕಾಳಕಾಳೇಶ್ವರ ದೇವಸ್ಥಾನ ಮತ್ತು ಈ ದೇವಸ್ಥಾನದ ಮುಂದೆ ಇರುವ ಅಂತರಗಂಗೆ ಕೊಳ. ಈ ಕೊಳದ ನೀರು ವರ್ಷಪೂರ್ತಿ ತುಂಬಿಯೇ ಇರುತ್ತದೆ ಮತ್ತು ಈ ಕೊಳದ ಮೂಲ ಎಲ್ಲಿದೆ ಎಂದು ಇದುವರೆಗೂ ಯಾರಿಗೂ ತಿಳಿದಿಲ್ಲ.
ಕಿತ್ತೂರಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ
ಮಿರ್ಜಾನ್ ಕೋಟೆ
ಮುದ್ಗಲ ಕೋಟೆ
ಬೆಂಗಳೂರು ಕೋಟೆ
ಪಾರಸಗಢ ಕೋಟೆ