ಕಿತ್ತೂರಿನ ಕೋಟೆ

 ಕಿತ್ತೂರಿನ ಕೋಟೆಯು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಾಣಿ ಚನ್ನಮ್ಮಳ ಧೈರ್ಯ ಸಾಹಸದ ಪ್ರತಿಕವಾಗಿ ನಿಂತಿದೆ. ದತ್ತು ಪುತ್ರನನ್ನು ರಾಜನ ಉತ್ತರಾಧಿಕಾರಿಯಾಗಿ ಮನ್ನಿಸಲಾಗುವುದಿಲ್ಲ ಎಂಬ ಬ್ರಟಿಷರ ಕುತಂತ್ರದ ವಿರುದ್ಧ ಸಿಡಿದೆದ್ದ ರಾಣಿ ಚನ್ನಮ್ಮ ತನ್ನ ಕೋಟೆಯನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಘೋರ ಯುದ್ಧವನ್ನು ಸಾರಿದಳು. ಈ ಯುದ್ಧದಲ್ಲಿ ಧೈರ್ಯದಿಂದ ಹೋರಾಡಿದ ಚನ್ನಮ್ಮ ಈಗಲೂ ಸ್ತ್ರೀ ಕುಲಕ್ಕೆ ಆದರ್ಶಪ್ರಾಯಳಾಗಿದ್ದಾಳೆ.

Leave a Comment