ಹಿಂದೂ ವಿರೋಧಿ ಲೇಖಕ ಮತ್ತು ವಿಚಾರವಾದಿ ಕೆ. ಎಸ್. ಭಗವಾನ್ ಇವರು ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಘೋರ ಅವಮಾನ ಮಾಡಿದ್ದಾರೆ. ಜನವರಿ 20 2023 ರಂದು ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿರುವಾಗ, `ರಾಮ ರಾಜ್ಯದ ಮಾತುಗಳು ಕೇಳಿ ಬರುತ್ತಿವೆ. ವಾಲ್ಮೀಕಿ ರಾಮಾಯಣದ ಉತ್ತರ ಕಾಂಡ ಓದಿದರೆ ಭಗವಾನ್ ರಾಮ ಆದರ್ಶನಾಗಿರಲಿಲ್ಲ ಎಂದು ತಿಳಿಯುತ್ತದೆ. ವಾಲ್ಮೀಕಿ ರಾಮಾಯಣದ ಪ್ರಕಾರ ಭಗವಾನ್ ರಾಮ ಪ್ರತಿದಿನ ಮಧ್ಯಾಹ್ನ ತನ್ನ ಪತ್ನಿ ಸೀತೆಯೊಂದಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದನು.
K.S Bhagwan who is on bail for his offensive remarks on Sri Ram Mandir has once again hurt the sentiments of crores of Hindus by his remarks on Prabhu Shri Ram
Immediate action should be taken to cancel his bail & #Arrest_KSBhagwan – @Mohan_HJS @JnanendraAraga pic.twitter.com/LOMkf0wjsl
— padmalatha ramdas (@padmalatharamd1) January 23, 2023
K S Bhagwan displays his intellectual bankruptcy yet again. His sole aim in life seems to be in the news by denigrating Hindu faith.
It is high time that the @CMofKarnataka clamped down on Bhagwan & his ilk. We demand immediate & stringent action against him. #Arrest_KSBhagwan pic.twitter.com/GKcUFanKz6
— HinduJagrutiOrg (@HinduJagrutiOrg) January 23, 2023
ಈ ಹಿಂದೆಯೂ ಇದೇ ರೀತಿಯ ವಿವಾದಿತ ಹೇಳಿಕೆಗಳನ್ನು ನೀಡಿದ್ದರು.
ಭಗವಾನ್ ಇವರು ರಾಮನ ಕುರಿತು ಟೀಕೆ ಮಾಡಿರುವುದು ಮೊದಲ ಬಾರಿಯೇನಲ್ಲ. 2019 ರಲ್ಲಿ ಈ ಲೇಖಕ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು, ಆಗ ಅವರು, ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮ ಮದ್ಯಪಾನ ಮಾಡುತ್ತಿದ್ದನು ಮತ್ತು ಸೀತೆಗೂ ಅದನ್ನು ಸೇವನೆ ಮಾಡಿಸುತ್ತಿದ್ದರು ಎಂದಿದ್ದರು. ಅವರು ತಮ್ಮ ಪುಸ್ತಕ ‘ರಾಮ ಮಂದಿರ ಏಕೆ ಬೇಡ’ ದಲ್ಲಿ ಈ ಟೀಕೆ ಮಾಡಿದ್ದರು. ಕೆಲವು ಹಿಂದೂ ಸಂಘಟನೆಗಳು ಕೆ. ಎಸ್. ಭಗವಾನ್ ಇವರ ಟಿಪ್ಪಣಿಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಆಧಾರ : Times Now