Menu Close

ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ‘ರಾಮನ ಅವತಾರ’ ಚಲನಚಿತ್ರ ನಿಷೇಧಿಸಲು ಆಗ್ರಹ !

ಕರ್ನಾಟಕ ಚಲನಚಿತ್ರ ಮಂಡಳಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ! ಕರ್ನಾಟಕ ಚಲನಚಿತ್ರ ಮಂಡಳಿಯ ಎನ್ ಎಮ್ ಸುರೇಶ್ ಇವರಿಗೆ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿ ಮತ್ತು ರಾಷ್ಟ್ರೀಯ ಹಿಂದೂ ಪರಿಷತ್ ನ ಕಾರ್ಯಕರ್ತರು ಬೆಂಗಳೂರು…

‘ಧಾರ್ಮಿಕ ದತ್ತಿ ಇಲಾಖೆಯ ತಿದ್ದುಪಡಿ ಮಸೂದೆ’ ತಿರಸ್ಕರಿಸಿದ ಮಾನ್ಯ ರಾಜ್ಯಪಾಲರ ನಿರ್ಣಯಕ್ಕೆ ಸ್ವಾಗತ ! – ದೇವಸ್ಥಾನ ಮಹಾಸಂಘ

ಇದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಮಸೂದೆ ಖಂಡಿಸಿ ರಾಜ್ಯಾದಾದ್ಯಂತ 15 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಆಂದೋಲನ ನಡೆಸಿ ಮನವಿ ನೀಡಿತ್ತು…

ವಿರೋಧಿಸಿ : `ಅಮೆಜಾನ್ ಅಮೆರಿಕಾ’ದಲ್ಲಿ ಕಾಳಿ ಮಾತೆಯನ್ನು ಗಲ್ಲಿಗೇರಿಸಿರುವಂತಹ ಚಿತ್ರವಿರುವ ಪುಸ್ತಕ ಮಾರಲಾಗುತ್ತಿದೆ !

ಈ ಪುಸ್ತಕದಲ್ಲಿ ಕಾಳಿ ಮಾತೆಗೆ ಗಲ್ಲಿಗೇರಿಸಿರುವ ಚಿತ್ರ ಕಾಣಿಸುತ್ತಲೇ ಭಾರತದಲ್ಲಿ ವಿರೋಧ ಆರಂಭವಾಗಿದೆ. ಇದರಿಂದ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಗಿದೆ. ಹಿಂದೂಗಳು ಟ್ವೀಟ್ ಮೂಲಕ ಅಮೆಜಾನ್ ಗೆ ಈ ರೀತಿಯ ಅಪಮಾನ ಸಹಿಸಲಾಗುವುದಿಲ್ಲ…

ಎಚ್ಚರ ! ಸ್ಟಾರ್ ಬಕ್ಸ್ ಇಂಡಿಯಾ ನಿಮಗೆ ನೀಡುತ್ತಿದೆ ಹಲಾಲ್ ಖಾದ್ಯ…

ಸ್ಟಾರಬಕ್ಸ್ ಜಗತ್ತಿನ  ಬೃಹತ್ ಮತ್ತು ದುಬಾರಿ ಕಾಫಿ ಹೌಸ್ ಕಂಪನಿಯಾಗಿದೆ. ಟಾಟಾ ಸ್ಟಾರ್ ಬಕ್ಸ್ ಅಕ್ಟೋಬರ್ 2012 ರಲ್ಲಿ ಸ್ಟಾರ್ ಬಕ್ಸ್ ಕಾಫಿ ಕಂಪನಿ ಮತ್ತು ಟಾಟಾ ಕಂಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ನಡುವೆ ಒಂದು…

ಧಾರ್ಮಿಕ ಭಾವನೆಗೆ ಧಕ್ಕೆ ತರುವ ‘ರಾಮನ ಅವತಾರ’ ಚಲನಚಿತ್ರದ ಆಕ್ಷೇಪಾರ್ಹ ದೃಶ್ಯ ತೆಗೆಯಿರಿ ಮತ್ತು ಕೂಡಲೇ ಕ್ಷಮೆಯಾಚಿಸಿ !

‘ರಾಮನ ಅವತಾರ’ ಎಂಬ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಕೋಟ್ಯಾಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಮರ್ಯಾದ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಚಾರಿತ್ರ್ಯಕ್ಕೆ ಕಳಂಕ ಬರುವಂತೆ ಚಿತ್ರಿಸಿದ್ದಾರೆ. ರಾಮನ ಅವತಾರ ರಘುಕುಲ…

‘ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ಶ್ರೀರಾಮನು ಪ್ರತಿದಿನ ಮಧ್ಯಾಹ್ನ ಸೀತೆಯೊಂದಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದನು ಎಂದು ಹೇಳಲಾಗಿದೆ’ – ಲೇಖಕ ಕೆ. ಎಸ್. ಭಗವಾನ್

ಹಿಂದೂ ವಿರೋಧಿ ಲೇಖಕ ಮತ್ತು ವಿಚಾರವಾದಿ ಕೆ. ಎಸ್. ಭಗವಾನ್ ಇವರು ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಘೋರ ಅವಮಾನ ಮಾಡಿದ್ದಾರೆ. ಜನವರಿ 20 2023 ರಂದು ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿರುವಾಗ,…