
ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ಸಾಂವಿಧಾನಿಕ ಮಾರ್ಗದಲ್ಲಿ ಹೋರಾಡಲು
‘ಸುರಾಜ್ಯ ಅಭಿಯಾನ’
ಸಾಮಾಜಿಕ ದುಷ್ಪ್ರವೃತ್ತಿಗಳಗಳನ್ನು ತಡೆಯಿರಿ, ಸುರಾಜ್ಯವನ್ನು ಸ್ಥಾಪಿಸಿರಿ
2017 ರಲ್ಲಿ ಅಕ್ಷಯ ತೃತೀಯಾದ ಶುಭಮುಹೂರ್ತದಲ್ಲಿ ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ಸಾಂವಿಧಾನಿಕ ಮಾರ್ಗಗಳ ಮೂಲಕ ಹೋರಾಡಲು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಪ್ರಾರಂಭವಾಯಿತು. ನಮ್ಮಲ್ಲಿ ಪ್ರತಿಯೊಬ್ಬರೂ ‘ಹಿಂದೂ ರಾಷ್ಟ್ರ’ವನ್ನು ನೋಡಲು ಬಯಸುತ್ತೇವೆ. ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿದರು, ಆದರೆ ಸ್ವಾತಂತ್ರ್ಯ ಎಂದರೆ ಹಿಂದೂ ರಾಷ್ಟ್ರ ಎಂದಲ್ಲ. ಸ್ವರಾಜ್ಯ ದೊರಕಿದೆ. ಆದರೆ ಸುರಾಜ್ಯವನ್ನೂ ಸಾಧಿಸಬೇಕು. ಸ್ವರಾಜ್ಯ, ಸುರಾಜ್ಯ ಮತ್ತು ಆಧ್ಯಾತ್ಮಿಕ ಪರಿಕಲ್ಪನೆಗಳನ್ನು ಆಧರಿಸಿದ ಆಡಳಿತ ವ್ಯವಸ್ಥೆ; ಈ ಮೂರರ ಸಂಗಮವೇ ಹಿಂದೂ ರಾಷ್ಟ್ರ ಎಂದು ಖಚಿತವಾಗಿ ಹೇಳಬಹುದು. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಿಸಿದೆ. ಎಲ್ಲರೂ ಇದರ ಬಗ್ಗೆ ಆಕ್ರೋಶಗೊಂಡಿದ್ದಾರೆ; ಆದರೆ ಅದರ ಬಗ್ಗೆ ಏನು ಮಾಡಬೇಕೆಂದು ತಿಳಿಯದೆ, ನಾವು ಸಿಲುಕಿಕೊಳ್ಳುತ್ತೇವೆ ಮತ್ತು ಭ್ರಷ್ಟ ವ್ಯವಸ್ಥೆಯ ಭಾಗವಾಗುತ್ತೇವೆ. ಸರಕಾರ ಮತ್ತು ಸಾಮಾಜಿಕ ವಲಯದ ದುಷ್ಟಕೃತ್ಯಗಳ ಸಾಂವಿಧಾನಿಕ ವಿಧಾನಗಳ ಮೂಲಕ ವಿರುದ್ಧ ಹೋರಾಡುವುದು ಮತ್ತು ಜಾಗೃತಿ ಮೂಡಿಸುವುದು. ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಸುರಾಜ್ಯ ಅಭಿಯಾನದ ಅಡಿಯಲ್ಲಿ ಅಭಿಯಾನಗಳು


ರೈಲು ನಿಲ್ದಾಣಗಳಲ್ಲಿ ಮುಚ್ಚಿದ `ವಾಟರ ವೆಂಡಿಂಗ್ ಮಶೀನ್’ ಪುನರಾರಂಭಿಸಲು ಅಭಿಯಾನ


‘ರೈಲ್ ನೀರ್’ ಗೆ ಹೆಚ್ಚಿನ ಬೆಲೆ ವಿಧಿಸುವ ಮಾರಾಟಗಾರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಭಿಯಾನ
ಇತರೆ ಅಭಿಯಾನಗಳು

ಜಲ ಮಾಲಿನ್ಯದ ಕುರಿತು ‘ರಾಷ್ಟ್ರೀಯ ಹಸಿರು ಪ್ರಾಧಿಕಾರ’ಕ್ಕೆ ಅರ್ಜಿ

ರಾಜ್ಯ ಹೆದ್ದಾರಿ (NH4A) ಯಲ್ಲಿ ಸುರಕ್ಷತಾ ಸೂಚನೆಗಳ ಕೊರತೆಯ ಸಂದರ್ಭದಲ್ಲಿ ಪತ್ರವ್ಯವಹಾರ.

ಎಲ್ಲಾ ಸ್ಥಳಗಳಲ್ಲಿ Maximum Retail Price ಗರಿಷ್ಠ ಚಿಲ್ಲರೆ ಬೆಲೆಯ ಅನುಸಾರ ದರಗಳನ್ನು ತೆಗೆದುಕೊಳ್ಳಬೇಕು, ಈ ಸಂದರ್ಭದಲ್ಲಿ ಜಾಗೃತಿ ಅಭಿಯಾನ
ನಿಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ದುಷ್ಟ ಪ್ರವೃತ್ತಿಗಳ ವಿರುದ್ಧ ಕಾನೂನು ವಿಧಾನಗಳ ಮೂಲಕ ಹೋರಾಡಲು ಪ್ರಾರಂಭಿಸಿ !
: 7204082609

ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ದುಷ್ಪ್ರವೃತ್ತಿಗಳ ಕೆಲವು ಉದಾಹರಣೆಗಳು
ಪ್ರಜಾಪ್ರಭುತ್ವದಲ್ಲಿ ಹರಡಿರುವ ದುಷ್ಪ್ರವೃತ್ತಿಗಳ ವಿರುದ್ಧ ಹೋರಾಡುವ ವಿಧಾನ


ಮಾಹಿತಿ ಹಕ್ಕು ಅಧಿಕಾರವನ್ನು ಉಪಯೋಗಿಸಿರಿ!


ದೂರುಗಳು ಮತ್ತು ಜ್ಞಾಪಕ ಪತ್ರಗಳ ಮೂಲಕ ನಿಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಜನರ ವರೆಗೆ ತಲುಪಿಸಿರಿ!


ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು!


ಸಾಮೂಹಿಕ ಚಳುವಳಿಗಳು ಮತ್ತು ಪ್ರತಿಭಟನೆಗಳನ್ನು ನಡೆಸುವುದು!


ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಮೂಲಕ ನ್ಯಾಯಾಲಯಕ್ಕೆ ಮೊರೆ ಹೋಗುವುದು!

ಸಾಮಾಜಿಕ ವಲಯದಲ್ಲಿರುವ ನಿಮ್ಮ ಪರಿಚಯಸ್ಥರನ್ನು ಭೇಟಿ ಮಾಡಿ ಮತ್ತು ಸಮಿತಿಯ ಕೆಲಸದ ಬಗ್ಗೆ ಅವರಿಗೆ ತಿಳಿಸಿ.
ಸಾಮಾಜಿಕ ಕ್ಷೇತ್ರಗಳ ವ್ಯಕ್ತಿಗಳಿಗೆ ಸಮಿತಿಯ ಕಾರ್ಯಕರ್ತರ ಸಂಪರ್ಕವನ್ನು ಏರ್ಪಡಿಸುವುದು.
ಗ್ರಾಹಕರ ಅಧಿಕಾರಗಳು, ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮ ಮತ್ತು ಇತರೆ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಆಯೋಜಿಸುವುದು.
ಭ್ರಷ್ಟಾಚಾರದ ವಿರುದ್ಧ ಕಾರ್ಯವನ್ನು ಮಾಡುವವರಿಗಾಗಿ ಶಿಭಿರ ಇತ್ಯಾದಿಗಳನ್ನು ಆಯೋಜಿಸುವುದು
ಸುರಾಜ್ಯ ಅಭಿಯಾನದ ಕಾರ್ಯಕ್ಕಾಗಿ ದಾನ ಮಾಡುವುದು
ಸೋಶಿಯಲ ಮೀಡಿಯಾ ಮೂಲಕ ಜಾಗರೂಕತೆಯನ್ನು ನಿರ್ಮಾಣ ಮಾಡುವುದು









