ಅನ್ಯಾಯಕ್ಕೆ ಪ್ರತೀಕಾರ ಮಾಡುವ ಸಮರ್ಥ ರಾಮದಾಸ ಸ್ವಾಮೀಜಿ !

ಯಾವ ರೀತಿ ಅನ್ಯಾಯ ಮಾಡುವುದು ಪಾಪವೋ ಅದೇರೀತಿ ಅನ್ಯಾಯವನ್ನು ಸಹಿಸುವುದೂ ಪಾಪವಾಗಿದೆ ಎಂದು ಕಲಿಸುವ ಸಮರ್ಥ ರಾಮದಾಸ ಸ್ವಾಮಿಗಳ ಜೀವನದಲ್ಲಿ ನಡೆದ ಘಟನೆ. Read more »

ನಾಮಸ್ಮರಣೆಯ ಮಹಾತ್ಮೆ

ಪ್ರತಿಯೊಂದು ಕಾರ್ಯ ನಿರ್ವಹಿಸುವಾಗ ಮನಸ್ಸಿನಲ್ಲಿ ನಾಮಸ್ಮರಣೆಯನ್ನು ಮಾಡುವ ಮೂಲಕ, ನಾವು ಭಗವಂತನ ಹತ್ತಿರದಲ್ಲಿಯೇ ಇರುತ್ತೇವೆ ಎಂದು ಕಲಿಸುವ ರಾಮಕೃಷ್ಣ ಪರಮಹಂಸರ ಕಥೆ Read more »

ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ಪವಿತ್ರವಾಗಿರುತ್ತದೆ

ಮಕ್ಕಳೇ, ಸಮರ್ಥ ರಾಮದಾಸ ಸ್ವಾಮೀಜಿಯವರು ಒಬ್ಬ ಶ್ರೇಷ್ಠ ಸಂತರಿದ್ದರು. ಅವರು ಹಳ್ಳಿಹಳ್ಳಿಗಳಿಗೆ ಸಂಚರಿಸಿ ಮನೆಮನೆಯಿಂದ ಭಿಕ್ಷೆ ಪಡೆಯುತ್ತಿದ್ದರು. ಅವರು ಭಿಕ್ಷೆ ಕೇಳುವಾಗ, ಆ ಮನೆಯ ಮುಂದೆ ಹೋಗಿ ‘ಓಂ ಭವತಿ ಭಿಕ್ಷಾಂ ದೇಹಿ’ (ತಾಯಿ, ಭಿಕ್ಷೆ ನೀಡು) ಎಂದು ಹೇಳುತ್ತಿದ್ದರು. ಅವರು ಭಿಕ್ಷೆ ಕೇಳುವಾಗ ಕೆಲವರು ಅವರನ್ನು ಅವಮಾನಿಸಿದರೆ, ಕೆಲವರು ಅವರನ್ನು ಸ್ವಾಗತಿಸುತ್ತಿದ್ದರು. ಕೆಲವು ಜನರು ಭಿಕ್ಷೆಯನ್ನು ಸಂತೋಷದಿಂದ ನೀಡಿದರೆ ಅಥವಾ ಕೆಲವರು ಒಲ್ಲದ ಮನಸ್ಸಿನಿಂದ ನೀಡುತ್ತಿದ್ದರು. ಕೆಲವು ಸ್ಥಳದಲ್ಲಿ ಆ ಮನೆಯ ಜನರ ದುರಹಂಕಾರ ಬಹಿರಂಗವಾಗುತ್ತಿತ್ತು. ಕೆಲವೊಮ್ಮೆ … Read more

ತೀವ್ರ ತಳಮಳದಿಂದ ಭಗವಂತನೂ ಸಿಗುತ್ತಾನೆ !

ಪರಮೇಶ್ವರನ ಪ್ರಾಪ್ತಿಗಾಗಿ ನಮ್ಮಲ್ಲಿ ತೀವ್ರ ತಳಮಳವಿರುವುದು ಆವಶ್ಯಕವಾಗಿದೆ. ಕೇವಲ ತಳಮಳದಿಂದಲೇ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ. – ರಾಮಕೃಷ್ಣ ಪರಮಹಂಸರ ಕಥೆ Read more »

ಭಕ್ತೆ ಶಬರಿ

ಭಗವಂತನ ಬಗ್ಗೆ ನಿಷ್ಠೆ, ಶ್ರದ್ಧೆ ಹೇಗಿರಬೇಕು, ಗುರುಗಳ ಮಾತಿನ ಮೇಲೆ ಶ್ರದ್ಧೆ ಹೇಗಿರಬೇಕು ಮತ್ತು ಭಗವಂತನ ಮುಗ್ಧ ಭಕ್ತಿಯಿಂದ ಉದ್ಧಾರ ಸಾಧ್ಯ ಎಂದು ಕಲಿಸುವ ಭಕ್ತೆ ಶಬರಿಯ ಕಥೆ. Read more »

ಭಕ್ತನ ಪ್ರತಿಯೊಂದು ಮಾತನ್ನು ಕೇಳುವ ಭಗವಂತ ! – ಸಂತ ನಾಮದೇವ ಮಹಾರಾಜರ ಕಥೆ

ಭಕ್ತನೆಂದರೆ ಯಾರು? ಭಕ್ತನೆಂದರೆ ಯಾರು ಪ್ರತಿ ಕ್ಷಣ ಭಗವಂತನ ಸ್ಮರಣೆಯನ್ನು ಮಾಡುತ್ತಾನೆಯೋ ಅವನು. ತಾನು ಮಾಡಿದ ಎಲ್ಲ ಕೃತಿಗಳನ್ನು ಭಗವಂತನೇ ತನ್ನಿಂದ ಮಾಡಿಸಿಕೊಂಡಿದ್ದಾನೆ ಎಂದು ಭಕ್ತನಿಗೆ ಅನಿಸುತ್ತದೆ. ಭಗವಂತನಿಂದಾಗಿ ಅವನಿಗೆ ನಡೆದಾಡಲು ಆಗುತ್ತಿದೆ. ಭಗವಂತನಿಂದಾಗಿ ಶ್ವಾಸವು ನಡೆಯುತ್ತದೆ. ಭಗವಂತನೇ ನನ್ನ ಮುಖದಿಂದ ಮಾತನಾಡುತ್ತಾನೆ ಹಾಗಾಗಿ ತನಗೆ ಮಾತನಾಡಲು ಆಗುತ್ತಿದೆ. ಹೀಗೆ ಭಕ್ತನ ಯಾವುದೇ ಕೃತಿ ಭಗವಂತನನ್ನು ಬಿಟ್ಟು ಇರುವುದಿಲ್ಲ. ಇಂತಹ ಭಕ್ತನ ಪ್ರತಿಯೊಂದು ಮಾತನ್ನು ಭಗವಂತನು ಕೇಳುತ್ತಾನೆ. ಇಂತಹ ಭಕ್ತನ ಇಚ್ಛೆಗನುಸಾರ ಭಗವಂತನು ಪ್ರತ್ಯಕ್ಷನಾಗುತ್ತಾನೆ. ಭಕ್ತನು ಕರೆದ … Read more