ದುಷ್ಟ ಜಯದ್ರಥನ ವಧೆ

ಕುರುಕ್ಷೇತ್ರದಲ್ಲಿ ಜಯದ್ರಥನನ್ನು ವಧಿಸುವ ಅರ್ಜುನನ ಕಠೋರ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು, ಹಾಗೂ ಪ್ರಿಯ ಶಿಷ್ಯ ಅರ್ಜುನನ ಜೀವ ಉಳಿಸಲು ಶ್ರೀಕೃಷ್ಣನು ನಡೆಸಿದ ಲೀಲೆ Read more »

ನಾಮಸ್ಮರಣೆಯ ಮಹಾತ್ಮೆ

ಪ್ರತಿಯೊಂದು ಕಾರ್ಯ ನಿರ್ವಹಿಸುವಾಗ ಮನಸ್ಸಿನಲ್ಲಿ ನಾಮಸ್ಮರಣೆಯನ್ನು ಮಾಡುವ ಮೂಲಕ, ನಾವು ಭಗವಂತನ ಹತ್ತಿರದಲ್ಲಿಯೇ ಇರುತ್ತೇವೆ ಎಂದು ಕಲಿಸುವ ರಾಮಕೃಷ್ಣ ಪರಮಹಂಸರ ಕಥೆ Read more »

ನಿಜವಾದ ಗುರುಭಕ್ತ – ಶಿಷ್ಯ ಸಂದೀಪಕ

ಗುರುಪೂರ್ಣಿಮೆಯ ನಿಮಿತ್ ಮಹಾತ್ಮ ವೇದಧರ್ಮರು ಶಿಷ್ಯ ಸಂದೀಪಕನ ಸತ್ತ್ವಪರೀಕ್ಷೆಯನ್ನು ತೆಗೆದುಕೊಂಡು ಅವನಿಗೆ ಬ್ರಹ್ಮವಿದ್ಯೆಯ ವಿಶಾಲ ಖಜಾನೆಯನ್ನು ತೆರೆದುಕೊಟ್ಟ ಕಥೆ. Read more »

ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ಪವಿತ್ರವಾಗಿರುತ್ತದೆ

ಮಕ್ಕಳೇ, ಸಮರ್ಥ ರಾಮದಾಸ ಸ್ವಾಮೀಜಿಯವರು ಒಬ್ಬ ಶ್ರೇಷ್ಠ ಸಂತರಿದ್ದರು. ಅವರು ಹಳ್ಳಿಹಳ್ಳಿಗಳಿಗೆ ಸಂಚರಿಸಿ ಮನೆಮನೆಯಿಂದ ಭಿಕ್ಷೆ ಪಡೆಯುತ್ತಿದ್ದರು. ಅವರು ಭಿಕ್ಷೆ ಕೇಳುವಾಗ, ಆ ಮನೆಯ ಮುಂದೆ ಹೋಗಿ ‘ಓಂ ಭವತಿ ಭಿಕ್ಷಾಂ ದೇಹಿ’ (ತಾಯಿ, ಭಿಕ್ಷೆ ನೀಡು) ಎಂದು ಹೇಳುತ್ತಿದ್ದರು. ಅವರು ಭಿಕ್ಷೆ ಕೇಳುವಾಗ ಕೆಲವರು ಅವರನ್ನು ಅವಮಾನಿಸಿದರೆ, ಕೆಲವರು ಅವರನ್ನು ಸ್ವಾಗತಿಸುತ್ತಿದ್ದರು. ಕೆಲವು ಜನರು ಭಿಕ್ಷೆಯನ್ನು ಸಂತೋಷದಿಂದ ನೀಡಿದರೆ ಅಥವಾ ಕೆಲವರು ಒಲ್ಲದ ಮನಸ್ಸಿನಿಂದ ನೀಡುತ್ತಿದ್ದರು. ಕೆಲವು ಸ್ಥಳದಲ್ಲಿ ಆ ಮನೆಯ ಜನರ ದುರಹಂಕಾರ ಬಹಿರಂಗವಾಗುತ್ತಿತ್ತು. ಕೆಲವೊಮ್ಮೆ … Read more

ಸಾಮ್ರಾಟ ದಿಲೀಪ

ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು. ಸಾಮ್ರಾಟ ದಿಲೀಪನು ಒಂದು ಗೋವಿನ ರಕ್ಷಣೆಗಾಗಿ ತನ್ನನ್ನೇ ಸಿಂಹಕ್ಕೆ ಅರ್ಪಿಸಲು ಮುಂದಾಗಿದ್ದ ಕಥೆಯಿದು. Read more »

ದ್ರೌಪದಿಯ ಪಾತ್ರೆ !

ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ Read more »

ತೀವ್ರ ತಳಮಳದಿಂದ ಭಗವಂತನೂ ಸಿಗುತ್ತಾನೆ !

ಪರಮೇಶ್ವರನ ಪ್ರಾಪ್ತಿಗಾಗಿ ನಮ್ಮಲ್ಲಿ ತೀವ್ರ ತಳಮಳವಿರುವುದು ಆವಶ್ಯಕವಾಗಿದೆ. ಕೇವಲ ತಳಮಳದಿಂದಲೇ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ. – ರಾಮಕೃಷ್ಣ ಪರಮಹಂಸರ ಕಥೆ Read more »