ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ (ಭಾಗ -೨)

‘ಸೂಕ್ಷ ’ ಈ ಶಬ್ದದ ಸಂದರ್ಭದಲ್ಲಿ ಕೆಲವು ಸಂಜ್ಞೆಗಳ ಅರ್ಥ ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳ ಆಚೆಗಿನದ್ದು ಎಂದರೆ ‘ಸೂಕ್ಷ ’. ಈ ಸೂಕ್ಷದ ಜ್ಞಾನದ ವಿಷಯದಲ್ಲಿ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಉದಾ. ಭಗವತೋ ನಾರಾಯಣಸ್ಯ ಸಾಕ್ಷಾನ್ಮಹಾಪುರುಷಸ್ಯ ಸ್ಥಾವಿಷ್ಠಂ ರೂಪಮ್ ಆತ್ಮಮಾಯಾಗುಣಮಯಮ್ ಅನುವರ್ಣೀತಮ್ ಅಧ್ಯತಃ ಪಠತಿ ಶೃಣೋತಿ ಶ್ರಾವಯತಿ ಸ ಉಪಗೇಯಂ ಭಗವತಃ ಪರಮಾತ್ಮನಃ ಅಗ್ರಹ್ಯಮ್ ಅಪಿ ಶ್ರದ್ಧಾಭಕ್ತಿವಿಶುದ್ಧಬುದಿಧಃ ವೇದ | ಶ್ರೀಮದ್ಭಾಗವತ, ಸ್ಕಂಧಾ ೫, ಅಧ್ಯಾಯ ೨೬, ಸೂತ್ರ ೩೮ ಅರ್ಥ : ಉಪನಿಷತ್ತಿನಲ್ಲಿ … Read more

ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ (ಭಾಗ -೧)

ಸಂಕಲನಕಾರರ ವೈಜ್ಞಾನಿಕ ದೃಷ್ಟಿಕೋನ ಈ ಸಂಕೇತಸ್ಥಳದ ಯಾವುದೇ ಲೇಖನವನ್ನು ವಾಚಕರಿಗೆ ಸಂವಿಧಾನದ ಕಲಂ ೫೧ಅ ಇದಕ್ಕನುಸಾರ 'ವೈಜ್ಞಾನಿಕ ದೃಷ್ಟಿಕೋನವಿಡಲು' ಅಡಚಣೆಯನ್ನು ತರಲು ಬರೆದಿಲ್ಲ. ಸಂವಿಧಾನವು ಕಲಂ ೨೫ಕ್ಕನುಸಾರ ವ್ಯಕ್ತಿಗೆ ಧರ್ಮಪಾಲನೆಯ ಮತ್ತು ಧರ್ಮಪ್ರಸಾರದ ಅಧಿಕಾರವನ್ನು ನೀಡಿದೆ. ನ್ಯಾಯಾಲಯಗಳಲ್ಲಿನ ಅನೇಕ ತೀರ್ಪುಗಳಿಂದ ಧಾರ್ಮಿಕ ಭಾವನೆಗಳು ಹೊರನೋಟಕ್ಕೆ ಹೇಗೆ ಕಾಣಿಸಿದರೂ ಅವುಗಳಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರವು ಸರಕಾರ ಅಥವಾ ನ್ಯಾಯಾಲಯಕ್ಕಿಲ್ಲ. ಹಾಗೆಯೇ ಈ ಮಧ್ಯ ಪ್ರವೇಶಿಸುವ ಅಧಿಕಾರವನ್ನು ಕೇವಲ ಸಾಮಾಜಿಕ ಶಾಂತಿ, ನೈತಿಕತೆ ಮತ್ತು ಆರೋಗ್ಯವು ಅಪಾಯಕ್ಕೊಳಗಾದಾಗ ಮಾತ್ರ ಮಾಡಬಹುದು … Read more