ಬಸವಕಲ್ಯಾಣ ಕೋಟೆ ಅಥವಾ ಕಲ್ಯಾಣ ಕೋಟೆ ಕರ್ನಾಟಕದ ಬೀದರ ಜಿಲ್ಲೆಯಲ್ಲಿದೆ. ಇದು ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು. ಇವರು ೧೦ ರಿಂದ ೧೨ ಶತಮಾನದ ವರೆಗೆ ಸುಮಾರು ಅರ್ಧ ಭಾರತವನ್ನು ಆಳುತ್ತಿದ್ದರು.
ಬಸವಕಲ್ಯಾಣ ಕೋಟೆ ಅಥವಾ ಕಲ್ಯಾಣ ಕೋಟೆ ಕರ್ನಾಟಕದ ಬೀದರ ಜಿಲ್ಲೆಯಲ್ಲಿದೆ. ಇದು ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು. ಇವರು ೧೦ ರಿಂದ ೧೨ ಶತಮಾನದ ವರೆಗೆ ಸುಮಾರು ಅರ್ಧ ಭಾರತವನ್ನು ಆಳುತ್ತಿದ್ದರು.